ಮಾರುವೇಷ


ಮುಖವಾಡ ತೊಟ್ಟ ಮೇಲೆ ಸಕ್ಕರೆಷ್ಟು? ಅತ್ತರೆಷ್ಟು? ಎದುರು ನಿಂತವರಿಗೆ ಮುಖವಾಡದ ಭಾವವಷ್ಟೇ ಕಾಣುವಾಗ..
'ಯಾರಿಗೆ ಬೇಕು ಮುಖವಾಡ ಯಾರಿಗೆ ಬೇಕು?' ಎಂದು ಈ ಹುಡುಗ ಕರೆಯುತ್ತಿರಲು, ಜಗತ್ತು ಬೇಡವೋ ಹುಡುಗ ಇಲ್ಲಿ ಎಲ್ಲರೂ ಅವರವರ ಮುಖವಾಡ ಧರಿಸಿದವರೇ' ಎಂದು ಹೇಳುವಂತಿದೆ ಈ ದೃಶ್ಯ . ಎಷ್ಟೇ ತೊಟ್ಟರೂ, ಹೇಗೆ ತೊಟ್ಟರೂ, ಕೊನೆಗೊಂದು ದಿನ ಆ ಮುಖವಾಡ ಕಳಚಲೇಬೇಕು ಎನ್ನುವ ಸಂದೇಶ ಇಲ್ಲಿ ಕಾಣುತ್ತದೆ.
ಧರ್ಮಸ್ಥಳದಲ್ಲಿ ಕಳೆದವರ್ಷ ನಡೆದ ಲಕ್ಷದೀಪೋತ್ಸವದಲ್ಲಿ ಕಂಡ ಮುಖ ಭಾಷೆಯಿದು. 



(ಈ ಚಿತ್ರ-ಬರಹ ಉದಯವಾಣಿ ದಿನಪತ್ರಿಕೆಯ ಬಹುಮುಖಿ ಪುರವಣಿಯಲ್ಲಿ ಪ್ರಕಟವಾಗಿದೆ)

Comments

Popular posts from this blog

"ಕಂದ" ಪದ್ಯ

ಆಗುಂಬೆ ಎಂಬ ಹಸಿರುಲೋಕ!

ಬರಗಾಲ